ಗುರುವಾರ, ಜುಲೈ 23, 2015

ಶತಮಾನದ ಅಂತರ!!

116 ವರ್ಷಗಳ ಪಂಡಿತ ಸುಧಾಕರ ಚತುರ್ವೇದಿಯವರೊಂದಿಗೆ 6 ವರ್ಷಗಳ ಅಕ್ಷಯ!



ಗುರುವಾರ, ಜೂನ್ 5, 2014

Photos of 'Bala shibira' conducted at Hassan - ಹಾಸನದಲ್ಲಿ ನಡೆದ ಬಾಲಶಿಬಿರ

                                ಮಕ್ಕಳಿಗೆ ಅಗ್ನಿಹೋತ್ರದ ಪರಿಚಯ ಮತ್ತು ಪ್ರಾತ್ಯಕ್ಷಿಕೆ

                                     ಹಿರಿಯರೂ ಉತ್ಸಾಹದಿಂದ ವೀಕ್ಷಿಸುತ್ತಿರುವುದು


                           ಸಮಾರೋಪ ಸಮಾರಂಭ - ಸ್ವಾಗತ ಶ್ರೀ ಜಗದೀಶರಿಂದ


                                     ಭಾರತ ಮಾತಾ ಪೂಜನ - ಗಣ್ಯರಿಂದ

    ಗೋಶಾಲೆ ನಡೆಸುತ್ತಿರುವ ಶ್ರೀಮತಿ ಸ್ವರೂಪರಾಣಿಯವರಿಗೆ ವೇದಭಾರತಿ ವತಿಯಿಂದ ನಿಧಿ ನೀಡಿಕೆ

                                         ಪ್ರಾಸ್ತಾವಿಕ ನುಡಿ - ಹರಿಹರಪುರ ಶ್ರೀಧರರಿಂದ
                ಭರಮಸಾಗರದ ಶ್ರೀ ಬ್ರಹ್ಮಾನಂದ ಭಿಕ್ಷುರವರಿಂದ ಮಕ್ಕಳಿಗೆ ಭಗವದ್ಗೀತಾ ಪಾಠ

                                             ಮಕ್ಕಳಿಂದ ಭಾರತಮಾತಾ ಪೂಜನ

                                       ಶಿಬಿರದ ಕುರಿತು ಮಕ್ಕಳ ಅನುಭವ ಕಥನ

                                ಮುಖ್ಯ ಅತಿಥಿ ಶ್ರೀ ಸಿ ಎಸ್ ಕೃಷ್ಣ ಸ್ವಾಮಿಯವರ ನುಡಿ
                                   ಡಾ. ಸಾವಿತ್ರಿರವರಿಂದ ಮಕ್ಕಳಿಗೆ ಕಿವಿಮಾತು
                          ವೇದಭಾರತಿ ಅಧ್ಯಕ್ಷ ಶ್ರೀ ಕವಿನಾಗರಾಜರಿಂದ ಅಧ್ಯಕ್ಷರ ನುಡಿ

ಶನಿವಾರ, ಮೇ 31, 2014

ಭೂಮಿ ಹುಟ್ಟಿದ್ದು ಹೇಗೆ?

ಹಾಸನದ ವೇದಭಾರತಿ ಆಶ್ರಯದಲ್ಲಿ 10.5.2014ರಿಂದ14.5.2014ರವರೆಗೆ ನಡೆದ ಬಾಲಶಿಬಿರದಲ್ಲಿ ಮಕ್ಕಳಿಗೆ ವೇದಾಭ್ಯಾಸದಲ್ಲಿ ಆಸಕ್ತಿ ಮೂಡಿಸುವುದರೊಂದಿಗೆ ಆಟ, ಹಾಡುಗಳೊಂದಿಗೆ ಕ್ಲಿಷ್ಟ ವಿಷಯಗಳನ್ನು ಸರಳವಾಗಿ ತಿಳಿಸಲಾಯಿತು. ಅಂತಹ ಒಂದು ಚೇತೋಹಾರಿ ಚಟುವಟಿಕೆಯ ವಿಡಿಯೋ ಇದು: