ಭಾನುವಾರ, ಜುಲೈ 7, 2013

ಬಾಲಶಿಬಿರದಲ್ಲಿ ಮಕ್ಕಳಿಗೆ ವೇದಾಭ್ಯಾಸ


      ವೇದಭಾರತೀ ಆಶ್ರಯದಲ್ಲಿ ಹಾಸನದಲ್ಲಿ ನಡೆದ ಬಾಲಶಿಬಿರದಲ್ಲಿ ಉತ್ಸಾಹದಿಂದ ಪಾಲುಗೊಂಡಿದ್ದ ಮಕ್ಕಳು ವೇದಾಭ್ಯಾಸ ಮಾಡುತ್ತಿರುವುದು. 'ದುಡಿದು ತಿನ್ನಬೇಕು, ಸೋಮಾರಿಗಳು ಆಹಾರದ ಕೊಲೆಗಾರರು, ಎಂಬರ್ಥದ ಮಂತ್ರ ಹೇಳುತ್ತಿರುವ ಪುಟಾಣಿಗಳು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ