ಶನಿವಾರ, ಜುಲೈ 21, 2012

ಸತ್ಸಂಗ - ಸತ್ಕಾರ್ಯ


ಆತ್ಮೀಯರೇ,
ದಿನಾಂಕ 22-07-2012 ರಂದು ಸಾಯಂಕಾಲ 7-15ಕ್ಕೆ ಸರಿಯಾಗಿ
ಹಾಸನದ ಗವೇನಹಳ್ಳಿಯಲ್ಲಿರುವ 
"ಚೈತನ್ಯ ಮಂದಿರ" (ವೃದ್ಧಾಶ್ರಮ)ದಲ್ಲಿ
ಸತ್ಸಂಗ ಏರ್ಪಡಿಸಿದೆ.

ಕಾರ್ಯಕ್ರಮ
ಭಜನೆ ಮತ್ತು ಉಪನ್ಯಾಸ: 
ಚಿನ್ಮಯ ಮಿಷನ್ನಿನ
ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯ ರವರಿಂದ

ಈ ಸಂದರ್ಭದಲ್ಲಿ ಬೆಂಗಳೂರಿನ
 ಶ್ರೀಮತಿ ಬಿಂದು ಮತ್ತು ಶ್ರೀ ಕೆ.ವಿ.ರಾಘವೇಂದ್ರ ಇವರು
ತಮ್ಮ ಮಗಳು ಮತ್ತು ನಮ್ಮ ಮೊಮ್ಮಗಳು
ಚಿ. ಅಕ್ಷಯಾಳ 6ನೆಯ ವರ್ಷದ ಹುಟ್ಟು ಹಬ್ಬದ ನಿಮಿತ್ತ 
ವೃದ್ಧಾಶ್ರಮದ ನಿವಾಸಿಗಳಿಗೆ ಸ್ವೆಟರುಗಳು ಮತ್ತು ಟವೆಲುಗಳನ್ನು ವಿತರಿಸುವರು.

ಡಾ. ಗುರುರಾಜ ಹೆಬ್ಬಾರರು ಸಮಾರಂಭದ ಅಧ್ಯಕ್ಷತೆ ವಹಿಸುವರು. 
ತಮಗೆ ಆದರದ ಸ್ವಾಗತ.

ಶ್ರೀಮತಿ ಭಾರತಿ ಮತ್ತು ಶ್ರೀ ಕ.ವೆಂ.ನಾಗರಾಜ್.

ಶುಭ ಕೋರುವ: 
ಶ್ರೀಮತಿ ಮಾನಸಾ ಮತ್ತು ಶ್ರೀ ಎನ್. ವಿನಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ